ನೂತನ ವೆಬ್ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ
ಬಿಳಗಿ ಸೀಮಾ ಮಹತೋಬಾರ ಶ್ರೀ ರಾಮೇಶ್ವರ ಶ್ರೀ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನದ ನೂತನ ವೆಬ್ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ ದಿನಾಂಕ 14-11-24ರಂದು ನೆಡೆಯಿತು. ಅಂಚೆ ಇಲಾಖೆಯ ಶಿರಸಿ ವಿಭಾಗಿಯ ಅಧಿಕಾರಿ ಹೂವಪ್ಪಾಜಿ ಅನಾವರಣ ಮಾಡಿದರು.ಜನ ಸಂಪರ್ಕ ಸಾಧಿಸುವಲ್ಲಿ ಜಾಲತಾಣಗಳ ಪಾತ್ರ ಪ್ರಮೂಖವಾಗಿದೆ.ಇಂದಿನ ತಂತ್ರಜ್ಞಾನವು ತುಂಬಾ ಮುಂದುವರೆದಿದ್ದು ಇದರ ಉಪಯೋಗವನ್ನು ದಿನನಿತ್ಯದ ವ್ಯವಹಾರದಲ್ಲಿ ಪಡೆಯುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲು ಜನರ ಮಧ್ಯೆ ಸಂಪರ್ಕ ಸಾಧಿಸಲು ಕಾರಣವಾಗಿದೆ. ಇದರ ಉಪಯೋಗವು ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ ಎಂದರು. ಶ್ರೀ ದೇವಸ್ಥಾನದ ಅರ್ಚಕರು […]
ನೂತನ ವೆಬ್ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ Read More »