ವಿವಾಹರ್ಥವಾಗಿ ಪುರುಷಸೂಕ್ತಹೋಮ

ದಿನಾಂಕ:05/01/2025 ಭಾನುವಾರ ಅನ್ವಿತಾ ಶ್ರೀಕಾಂತ ಬೆಂಗಳೂರು ಅವರ ಕುಟುಂಬದವರು ಶ್ರೀ ಕ್ಷೇತ್ರ ಇಟಗಿಗೆ ಆಗಮಿಸಿ ಶೀಘ್ರವಾಗಿ ವಿವಾಹ ಭಾಗ್ಯ ಪ್ರಾಪ್ತಿಯಾಗಲೆಂದು ಶ್ರೀ ವಿಠ್ಠಲ ದೇವರಲ್ಲಿ ಪ್ರಾರ್ಥಿಸಿ ಪುರುಷಸೂಕ್ತ ಹೋಮ ಸೇವೆಯನ್ನು ಸಲ್ಲಿಸಿದರು.ಯಜಮಾನ ಕುಟುಂಬದವರು, ಶ್ರೀ ಕ್ಷೇತ್ರ ಇಟಗಿಯ ಸುಂದರ ಪರಿಸರ ನೋಡಿ ‘ಮತ್ತೆ ಮತ್ತೆ ಬರುವ ಆಸೆ ಮನಸ್ಸಿನಲ್ಲಿ ಮೂಡುತ್ತಿದೆ ‘ ಎಂದು ಭಾವನಾತ್ಮಕವಾಗಿ ತಮ್ಮ ಸಂತೋಷ ವ್ಯಕ್ತಪಡಿಸಿದರು

Leave a Comment

Your email address will not be published. Required fields are marked *

Scroll to Top