news

ತುಲಾಭಾರ ಸೇವೆ

ದಿನಾಂಕ 21 ನವೆಂಬರ್,ಶ್ರೀ ಕ್ಷೇತ್ರದಲ್ಲಿ ಅಶ್ವತ್ಥ ಗಣಪತಿ ಭಟ್ ಕಲ್ಮನೆ, ಇವರು ಸಕುಟುಂಬ ಸಮೇತರಾಗಿ ಆಗಮಿಸಿ, ಶ್ರೀ ರಾಮೇಶ್ವರನ ಸನ್ನಿಧಾನದಲ್ಲಿ ತಮ್ಮ ಉದ್ಯೋಗದ ಸಮೃದ್ಧಿಗೋಸ್ಕರ ಪ್ರಾರ್ಥಿಸಿಕೊಂಡಿದ್ದ ಅಕ್ಕಿ ಮತ್ತು ಕಾಯಿಯ ತುಲಾಭಾರ ಸೇವೆಯನ್ನು ಸಮರ್ಪಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.ಶ್ರೀ ದೇವಸ್ಥಾನದ ತಾಂತ್ರಿಕರಾದಂತಹ,ವೇ. ಮೂ. ಲಕ್ಷ್ಮೀನಾರಾಯಣ ಭಟ್ಟರು ಮತ್ತು ವೇ. ಮೂ. ಅನಂತ ಭಟ್ಟರ ಮಾರ್ಗದರ್ಶನದಲ್ಲಿ ಈ ಸೇವೆಯು ಶ್ರೀ ದೇವರ ಪದತಲಕ್ಕೆ ಅರ್ಪಣೆ ಆಯಿತು.

ತುಲಾಭಾರ ಸೇವೆ Read More »

ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ

ಬಿಳಗಿ‌ ಸೀಮಾ ಮಹತೋಬಾರ ಶ್ರೀ‌ ರಾಮೇಶ್ವರ ಶ್ರೀ‌ ಅಮ್ಮನವರು ಮತ್ತು ಶ್ರೀ ವಿಠ್ಠಲ ದೇವಸ್ಥಾನದ ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ ದಿನಾಂಕ 14-11-24ರಂದು‌ ನೆಡೆಯಿತು. ಅಂಚೆ‌ ಇಲಾಖೆಯ‌ ಶಿರಸಿ ವಿಭಾಗಿಯ ಅಧಿಕಾರಿ ಹೂವಪ್ಪಾಜಿ ಅನಾವರಣ ಮಾಡಿದರು.ಜನ ಸಂಪರ್ಕ ಸಾಧಿಸುವಲ್ಲಿ ಜಾಲತಾಣಗಳ ಪಾತ್ರ ಪ್ರಮೂಖವಾಗಿದೆ.ಇಂದಿನ ತಂತ್ರಜ್ಞಾನವು‌ ತುಂಬಾ‌ ಮುಂದುವರೆದಿದ್ದು ಇದರ ಉಪಯೋಗವನ್ನು ದಿನನಿತ್ಯದ ವ್ಯವಹಾರದಲ್ಲಿ ಪಡೆಯುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲು ಜನರ ಮಧ್ಯೆ ಸಂಪರ್ಕ ಸಾಧಿಸಲು ಕಾರಣವಾಗಿದೆ. ಇದರ ಉಪಯೋಗವು ಎಲ್ಲಾ ಕ್ಷೇತ್ರಗಳಲ್ಲಿ ಕಾಣಬಹುದಾಗಿದೆ ಎಂದರು. ಶ್ರೀ‌ ದೇವಸ್ಥಾನದ ಅರ್ಚಕರು

ನೂತನ‌ ವೆಬ್‌ಸೈಟ್ (ಜಾಲತಾಣ)ಅನಾವರಣ ಕಾರ್ಯಕ್ರಮ Read More »

ಅಷ್ಟಬಂಧ ಮಹೋತ್ಸವದ ಸಮೀತಿ ರಚನೆ ಹಾಗೂ ಮನವಿ ಪತ್ರ ಅನಾವರಣ

4 ಎಪ್ರಿಲ್ 2025 ರಂದು ಶ್ರೀ ಕ್ಷೆತ್ರದಲ್ಲಿ ನಡೆಯುವ ಅಷ್ಟಬಂಧ ಮಹೋತ್ಸವದ ಸಮೀತಿ ರಚಿಸಿ, ಮನವಿ ಪತ್ರವನ್ನು ಅನಾವರಣ ಮಾಡಲಾಯಿತು. ಅಷ್ಟಬಂಧ ಸಮಿತಿಯ ಅಧ್ಯಕ್ಷರನ್ನಾಗಿ ಡಾ. ಶಶಿಭೂಷಣ ಹೆಗಡೆ, ಕಾರ್ಯಾಧ್ಯಕ್ಷರಾಗಿ ಚಂದ್ರಶೇಖರ ಹೆಗಡೆ ಕೊಡ್ತಗಣಿ, ಗೌರವ ಕಾರ್ಯದರ್ಶಿಯಾಗಿ ಮೂರ್ತಿ ಹೆಗಡೆ ಹರಗಿ.ಕಾರ್ಯದರ್ಶಿಯಾಗಿ ವಿನಾಯಕ ಹೊನ್ನೆಮಡಿಕೆಯವರ ಹೆಸರುಗಳನ್ನು ಘೋಷಿಸಲಾಯಿತು.ಈ ಸಂದರ್ಭದಲ್ಲಿ, ಆರ್.ಎಸ್. ಹೆಗಡೆ ಹರಗಿ, ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಡನೆ, ಶ್ರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಭಟ್ಟ ಹೊನ್ನಮ್ಮ ದೇವಸ್ಥಾನ,ನಾಟ್ಯ ವಿನಾಯಕ ದೇವಾಲಯದ ಪ್ರಧಾನ

ಅಷ್ಟಬಂಧ ಮಹೋತ್ಸವದ ಸಮೀತಿ ರಚನೆ ಹಾಗೂ ಮನವಿ ಪತ್ರ ಅನಾವರಣ Read More »

Scroll to Top