ಪರಾಭವನಾಮ ಸಂವತ್ಸರದ ಆಷಾಢ ಸಂಕಷ್ಠಿ ಚತುರ್ಥಿ ದಿನಾಂಕ 02-08-2026 ರವಿವಾರ ಬೆಳಿಗ್ಗೆ ಶ್ರೀಕ್ಷೇತ್ರ ಇಟಗಿಯಲ್ಲಿ ಇಷ್ಟಿಕಾಧೀಶ್ವರನ ಸಂಕಲ್ಪದೊಂದಿಗೆ ಚತುರ್ನಾಳಿಕೇರ ಗಣಹವನವು ಸಂಪನ್ನಗೊಂಡಿತು. ಪ್ರತಿ ಮಾಸದಲ್ಲಿಯೂ ನೆರವೇರುವಂತೆ ಈ ಮಾಸದಲ್ಲಿಯೂ ತ್ರಿದೇವತಾ ಆರಾಧನಾ ಸೇವಾಕರ್ತರು ಮತ್ತು ಸೀಮಾ ಭಕ್ತರ ಸಮ್ಮುಖದಲ್ಲಿ ನೆರವೇರಿತು.

